- Advertisement -
- Advertisement -
ವಿಟ್ಲ : ದಿನಾಂಕ 14-೦4-2022ನೇ ಗುರುವಾರ ಲೋಕಕಲ್ಯಾಣಾರ್ಥವಾಗಿ ಹಾಗೂ ಸಾನಿಥ್ಯಭಿವೃಧ್ದಿಗಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ ನಡೆಯಲಿದೆ.
ಭಕ್ತಾಧಿಗಳು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಸೇವೆಗೆ ಬೇಕಾಗುವ ಸೀಯಾಳ, ಬಾಳೆ ಎಲೆ, ತೆಂಗಿನಕಾಯಿ, ಇತ್ಯಾದಿ ವಸ್ತುಗಳನ್ನು ತಂದು ಒಪ್ಪಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -