- Advertisement -
- Advertisement -
ವಿಟ್ಲ : ಯಕ್ಷಭಾರತ ಸೇವಾಪ್ರತಿಷ್ಠಾನ (ರಿ) ಶ್ರೀ ಭಗವತೀ ದೇವಸ್ಥಾನ ವಿಟ್ಲ ಇದರ ವಿದ್ಯಾರ್ಥಿಗಳಿಂದ ಎ.6 ರಂದು ಸಂಜೆ ಗಂಟೆ 7 ಕ್ಕೆ ಸರಿಯಾಗಿ ಕಾಪುಮಜಲು ಜಾತ್ರೋತ್ಸವದ ಪ್ರಯುಕ್ತ ಸಬ್ಬಣಕೋಡಿ ಶ್ರೀ ರಾಮ ಭಟ್ ನಿರ್ದೇಶನದಲ್ಲಿ, ಲಯನ್ ಸಂಜೀವ ಪೂಜಾರಿರವರ ಸಂಯೋಜನೆಯಲ್ಲಿ ’ಶಿವಭಕ್ತ ವೀರಮಣಿ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ.
ಮುಂದಿನ ಕಾರ್ಯಕ್ರಮವು ಏಪ್ರಿಲ್ 15ರಂದು ಮಕ್ಕಳ ಸಮ್ಮೇಳನ ಅಳದಂಗಡಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -