- Advertisement -
- Advertisement -
ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡದ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಭಾಷಣ ಸ್ಪರ್ಧೆ-2023 ಸಾರ್ವಜನಿಕ ವಿಭಾಗದ ಆನ್ಲೈನ್ ಸ್ಪರ್ಧೆ ನಡೆಯಲಿದೆ. ಕಳೆದ ಮೂರು ವರ್ಷದಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಭಾಷಣದ ವಿಷಯಗಳು ಯುವ ಜನತೆ ಮತ್ತು ಶಿಕ್ಷಣ, ಅಭಿವೃದ್ಧಿ ಶೀಲ ಭಾರತಕ್ಕೆ ಯುವ ಜನತೆಯ ಕೊಡುಗೆ, ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ, ರಾಜಕೀಯ ಮತ್ತು ಯುವ ಜನತೆ.
ಬಹುಮಾನಗಳು
ಪ್ರಥಮ ಬಹುಮಾನ: ರೂ.1000 ಮತ್ತು ಪ್ರಶಸ್ತಿ ಪತ್ರ
ದ್ವಿತೀಯ ಬಹುಮಾನ: ರೂ.500 ಮತ್ತು ಪ್ರಶಸ್ತಿ ಪತ್ರ
- Advertisement -