- Advertisement -
- Advertisement -
ವಿಟ್ಲ: ನಿನ್ನೆ ತಡರಾತ್ರಿ ಕುದ್ದುಪದವು ಎಂಬಲ್ಲಿ ಕೇಪು ಗಣೇಶ ಎಂಬವರಿಗೆ ಟೆಂಪೋ ಲಾರಿ ಒರಸಿಕೊಂಡು ಹೋದ ವಿಚಾರದಲ್ಲಿ ಕುದ್ದುಪದವು ಜಂಕ್ಷನ್ ನಲ್ಲಿ ಲಾರಿಯನ್ನು ತಡೆದು ಕೇಳಿದಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹೊಡೆದಾಟ ನಡೆದಿದ್ದು ಗಂಭೀರ ಗಾಯವಾಗಿದ್ದು, ರಾಡ್ ಹಾಗೂ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಗಂಭೀರ ಗಾಯಗೊಂಡ ರಕ್ಷಿತ್ ಹಾಗೂ ಗಿರೀಶ್ ಎಂಬವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ
ಈ ವೇಳೆ ಸ್ವಿಫ್ಟ್ ಕಾರನ್ನು ಗುದ್ದಿ ಪುಡಿ ಮಾಡಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- Advertisement -