- Advertisement -
- Advertisement -
ವಿಟ್ಲ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಕಾರ್ಮಿಕರ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ, ಇದರ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗೆ – ಕಾರ್ಮಿಕ ಇಲಾಖೆಯಿಂದ ಸಿಗುವ ಸುರಕ್ಷಾ ಕಿಟ್ ಮತ್ತು ಪ್ರತಿರಕ್ಷಣಾ ಕಿಟ್ ವಿತರಿಸಲಾಗುತ್ತದೆ.
ಡಿ.28ರಂದು ಬೆಳಗ್ಗೆ 10:30 ರಿಂದ..
ಕಿಟ್ ಪಡೆದುಕೊಳ್ಳುವವರು ಕಡ್ಡಾಯವಾಗಿ ಫಲಾನುಭವಿಯ ಕಾರ್ಮಿಕರ ಕಾರ್ಡ್ ಮತ್ತು ಆಧಾರ್ ಕಾರ್ಡ್ ವಿಟ್ಲ ಕಚೇರಿಗೆ ತರಬೇಕು. ಎಂದು ಕಟ್ಟಡ ಕಾರ್ಮಿಕರ ಭಾರತೀಯ ಮಜ್ದೂರ್ ಸಂಘ ವಿಟ್ಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
- ಸಂಸ್ಥೆಯ ಮುಖಾಂತರ ದೊರೆಯುವ ಸವಲತ್ತುಗಳು:
- ಕಾರ್ಮಿಕರ ಹೊಸ ನೊಂದಾವಣಿ ಕಾರ್ಡ್
- ರಿನಿವಲ್ ಕಾರ್ಡ್ ಅರ್ಜಿ..
- ಮದುವೆಯ ಸಹಾಯಧನ,
- ಸ್ಕಾಲರ್ಶಿಪ್ ಸವಲತ್ತು,
- ಪಿಂಚಣಿಯ ಸವಲತ್ತು,
- ಹಾಗೂ ಇನ್ನಿತರ ಕಟ್ಟಡ ಕಾರ್ಮಿಕರ ಸವಲತ್ತುಗಳನ್ನು ಕೊಡಿಸಲಾಗುವುದು..
ಕಛೇರಿ: ವಿಟ್ಲ ಸೀಮೆಯ ಮಹಾತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಕಟ್ಟಡ
ಪೋನ್ ? 9019500637
ಇ-ಮೈಲ್: [email protected]
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರೇ..
ಇಂದೆ ನೋಂದಾವಣಿ ಮಾಡಿಸಿಕೊಳ್ಳಿ, ಸಂಘದ ಸದಸ್ಯರಾಗಿ ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯಗಳ ಪ್ರಯೋಜನ ಪಡೆಯಿರಿ.
- Advertisement -