- Advertisement -
- Advertisement -
ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿನ 51ನೇ ವರ್ಷದ ಶ್ರೀ
ಮಹಾಗಣೇಶೋತ್ಸವದ ಅದ್ದೂರಿಯಿಂದ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಆಗಮಿಸಿ ವಿನಾಯಕ ಪ್ರಸಾದ ಸ್ವೀಕರಿಸಿದರು.
- Advertisement -