- Advertisement -
- Advertisement -
ವಿಟ್ಲ : ಬೊಳ್ನಾಡು ಶ್ರೀ ಕ್ಷೇತ್ರದ ಭಂಡಾರ ಭವನದ ಗೃಹಪ್ರವೇಶವನ್ನು ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಗಣೇಶ ಮಯ್ಯ ಇವರ ಪೌರೋಹಿತ್ಯಲ್ಲಿ ಫೆ.23 ನೇ ಗುರುವಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಭಂಡಾರ ಭವನದ ಕಾಮಗಾರಿಯನ್ನು ಬ್ರಹ್ಮಶ್ರೀ ತಂತ್ರಿವರ್ಯ ಪೂಜ್ಯ ಉಳಿತ್ತಾಯ ವಿಷ್ಣು ಅಸ್ರರವರು ಮತ್ತು ವಾಸ್ತುಶಿಲ್ಪಿ ಶ್ರೀ ರಮೇಶ್ ಬೆದ್ರಡ್ಕ ಹಾಗೂ ವಿವಿಧ ಭಗವತೀ ಕ್ಷೇತ್ರಗಳ ಆಚಾರಪಟ್ಟರವರ ದಿವ್ಯ ಮಾರ್ಗದರ್ಶನದಲ್ಲಿ ಪೂರ್ತಿಗೊಳಿಸಲಾಗಿದೆ.
- Advertisement -