Saturday, April 27, 2024
spot_imgspot_img
spot_imgspot_img

ವಿಟ್ಲ: ಭಗವತಿ ಹೋಟೆಲ್ ಮಾಲಕ ರಾಜೇಶ್ ಕಾಂತಡ್ಕ ಹೃದಯಾಘಾತದಿಂದ ನಿಧನ

- Advertisement -G L Acharya panikkar
- Advertisement -

ವಿಟ್ಲ: ಉಕ್ಕುಡ ಭಗವತಿ ಹೋಟೆಲ್ ಮಾಲಕ ರಾಜೇಶ್ ಕಾಂತಡ್ಕರವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರ ಮಾಲಕತ್ವದಲ್ಲಿ ನಾಲ್ಕು ಹೋಟೆಲ್‌ಗಳು ಕಾರ್ಯಾಚರಿಸುತ್ತಿದೆ.

ಇವರ ನಿಧನಕ್ಕೆ ಹೋಟೆಲ್ ಮಾಲಕರ ಸಂಘ ವಿಟ್ಲ ಸಂತಾಪ ಸೂಚಿಸಿದೆ. ಇವರು ಪತ್ನಿ, ಮಕ್ಕಳು, ಸಹೋದರರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!