- Advertisement -
- Advertisement -
ವಿಟ್ಲ: ಲಯನ್ಸ್ ಸೇವಾ ಟ್ರಸ್ಟ್’ನ ಮೂರನೇ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ದಂಬೆಕಾನ ಕಾರ್ಯದರ್ಶಿಯಾಗಿ ಡಾ. ಗೀತಪ್ರಕಾಶ್ ಪಿ.ಎಮ್.ಜೆ.ಎಫ್. ಅವರು ಆಯ್ಕೆಯಾಗಿದ್ದಾರೆ.
ಎರಡು ಅವಧಿಯಲ್ಲಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಅಧ್ಯಕ್ಷರಾಗಿದ್ದರು. ಅವರ ಅವಧಿಮುಗಿದ ಹಿನ್ನೆಲೆಯಲ್ಲಿ ಪ್ರಭಾಕರ್ ದಂಬೆಕಾನ ಅವರು ಆಯ್ಕೆ ಗೊಂಡಿದ್ದಾರೆ. ಕೋಶಾಧಿಕಾರಿಯಾಗಿ ಉಗ್ಗಪ್ಪ ಶೆಟ್ಟಿ, ಪ್ರಥಮ ಉಪಾಧ್ಯಕ್ಷರಾಗಿ ರಾಧಾಕೃಷ್ಣ ನಾಯಕ್, ದ್ವಿತೀಯ ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಎಮ್.ಜೆ.ಎಫ್., ಕಾನೂನು ಸಲಹೆಗಾರಾಗಿ ಅಬುಬಕ್ಕರ್ ಆಯ್ಕೆಗೊಂಡರು.
- Advertisement -