- Advertisement -
- Advertisement -
ವಿಟ್ಲ: ಉದಿಪು ಗ್ರೂಪ್ಸ್ ಇವರ ಸತ್ಯಶ್ರೀ ಅಗರಬತ್ತಿ ಚಾಮುಂಡಿ ಗುಳಿಗ, ಕಲ್ಲುರ್ಟಿ ಸಾನಿಧ್ಯ ದೇವಸ್ಯ ಇಲ್ಲಿ ಬಿಡುಗಡೆ ಮಾಡಲಾಯಿತು.
ಇಡ್ಕಿದು ಗ್ರಾಮದ ದೇವಸ್ಯದ ಉದಿಪು ಗ್ರೂಪ್ಸ್ ಸತ್ಯಶ್ರೀ ಅಗರಬತ್ತಿಯನ್ನು ಉತ್ಪಾದಿಸಿ ವಿತರಿಸಲಿದೆ. ಉತ್ತಮ ಗುಣಮಟ್ಟದ ಸೂಪರ್ ಸ್ಯಾಂಡಲ್ ನ ಸುವಾಸನೆ ಭರಿತ ಸತ್ಯಶ್ರೀ ಅಗರಬತ್ತಿ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಅಗರಬತ್ತಿಗಾಗಿ ಸಂಪರ್ಕಿಸಿ : 7760388547, 9663984990, 9591785776
- Advertisement -