- Advertisement -
- Advertisement -
ವಿಟ್ಲ : ಶ್ರೀ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್.ವಿಟ್ಲ ಇದರ ವತಿಯಿಂದ ಮಾಣಿ ವಲಯದ ಅಳಕೆಮಜಲು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ. ಪಿ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು. ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಪೂಜಾರಿ. ಮಹಿಳಾ ಅಧ್ಯಕ್ಷೇ ಸುಗಂಧಿನಿ ಪೆಲತಿಂಜ. ಸತೀಶ್ ನಾಯಕ್ ಅಳಕೆಮಜಲು. ಸಂಜೀವ ಪೆಲತಿಂಜ. ಮೊನಪ್ಪ ಗುತ್ತು ಚಂದ್ರಹಾಸ ನಾಯಕ ಉಪಸ್ಥಿತರಿದ್ದರು.
- Advertisement -