Saturday, June 28, 2025
spot_imgspot_img
spot_imgspot_img

ಪುಂಜಾಲಕಟ್ಟೆ: ಹೃದಯಾಘಾತದಿಂದ ವ್ಯಕ್ತಿ ಮೃತ್ಯು..!

- Advertisement -
- Advertisement -

ಪುಂಜಾಲಕಟ್ಟೆ: ಹೃದಯಾಘಾತದಿಂದ ಸಮಾಜಸೇವಕ ಉದಯಕುಮಾರ್ ಕಟ್ಟೆಮನೆ (80) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಟ್ಟೆ ಮನೆ ಸಹೋದರರು ಎಂದೇ ಸಾರ್ವಜನಿಕ ಕ್ಷೇತ್ರದಲ್ಲಿ ಅವರು ಗುರುತಿಸಿಕೊಂಡಿದ್ದರು. ಪಟೇಲ ಮನೆತನದಲ್ಲಿ, ಪಿಲಾತಬೆಟ್ಟು ಗ್ರಾಮದ ಮೊದಲ ಮನೆಯಾಗಿ ಗುರುತಿಸಿಕೊಂಡ ಕಟ್ಟೆ ಮನೆಯ ಹಿರಿಯಣ್ಣರಾಗಿದ್ದರು. ಪಾದರಸದಂತೆ ಕ್ರೀಯಾಶೀಲರಾಗಿ, ಸದಾ ಲವಲವಿಕೆಯಿಂದ, ಒಬ್ಬ ಉತ್ಸಾಹಿ ಮಾರ್ಗದರ್ಶಕರಾಗಿಯೂ ಚಿರಪರಿಚಿತರಾಗಿದ್ದರು.

ಕಟ್ಟೆ ಮನೆಯ ಮೂವರು ಸಹೋದರರ ಪೈಕಿ ಹಿರಿಯರಾಗಿದ್ದ ಉದಯಕುಮಾರ್ ಕಟ್ಟೆಮನೆ ಅವರು ಕುಟುಂಬದ ಸದಸ್ಯರ ಜೊತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

Related news

error: Content is protected !!