- Advertisement -
- Advertisement -





ಉದಯೋನ್ಮುಖ ಪ್ರತಿಭಾವಂತ ಗಾಯಕ ಚರಣ್ ಅಮೈ ಗಾಯನದ ‘ಉಡಲ್ದ ರಾಣಿ’ ತುಳು ಕವರ್ ಸಾಂಗ್ ಇಂದು ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿತು.

ಕಬಕ ಶ್ರೀ ರಾಜ್ ರೆಕಾರ್ಡಿಂಗ್ ಸ್ಟುಡಿಯೋದ ಮಿಥುನ್ ರಾಜ್ ವಿದ್ಯಾಪುರ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡಿಗೆ ನಂದನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಇಂದ್ರೇಶ್ ಒ ಇವರ ಸಂಕಲನದಲ್ಲಿ ಮೂಡಿ ಬಂದ ಈ ಹಾಡಿಗೆ ಉಪೇಂದ್ರ ಕೃಷ್ಣನ್ರವರ ಸಹಕಾರವಿದೆ.
- Advertisement -