Saturday, June 28, 2025
spot_imgspot_img
spot_imgspot_img

ವಿಟ್ಲ: ಅಲ್ಪಕಾಲದ ಅಸೌಖ್ಯದಿಂದ ಬೊಬ್ಬೆಕ್ಕೇರಿ ನಿವಾಸಿ ಯೂಸುಫ್ ನಿಧನ..!

- Advertisement -
- Advertisement -

ವಿಟ್ಲ ಸಮೀಪದ ಬೊಬ್ಬೆಕೇರಿ ನಿವಾಸಿ ವಿಟ್ಲ ಬೊಬ್ಬೆಕೇರಿ ದಿ. ಇದ್ದೀನ್ ಅಹ್ಮದ್ ಅವರ ಪುತ್ರ ಯೂಸುಫ್ (74 ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.

ಮೂಲತಃ ವಿಟ್ಲ ಸಮೀಪದ ಬೊಬ್ಬೆಕೇರಿ ನಿವಾಸಿಯಾಗಿದ್ದು, ಹಾಗೂ ಹಲವಾರು ವರ್ಷಗಳಿಂದ ದುಬೈ ಉದ್ಯೋಗಿಯಾಗಿದ್ದರು. ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ನಿವಾಸಿ, ವಿಟ್ಲ ಬೊಬ್ಬೆಕ್ಕೇರಿ ಸೊಸೈಟಿ ವಿ. ಅಬ್ದುಲ್ ಖಾದರ್ ರವರ ಸಹೋದರ, ವಿಟ್ಲ ಬೊಬ್ಬೆಕೇರಿ ದಿ. ಇದ್ದೀನ್ ಅಹ್ಮದ್ ಅವರ ಪುತ್ರ ಯೂಸುಫ್ ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!