- Advertisement -
- Advertisement -



ವಿಟ್ಲ: ಶ್ರೀ ಬಸವನಗುಡಿಯ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಬಸವನಗುಡಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ ಹಾಗೂ ರಂಗಪೂಜೆ ನಡೆಯಿತು.
ಶಿವಪ್ರಭಾದೇವಿ ಕಾಡುಮಠ, ಬಂಗಾರು ಅರಸರು ವಿಟ್ಲ ಅರಮನೆ, ಅನಿಲ್ ಕುಲಕರ್ಣಿ, ಬೆಂಗಳೂರು, ಪ್ರಸಾದ್ ಟಿ ಎಸ್, ಗಿರಿಯಪ್ಪ ಗೌಡ, ಪಿ ರವಿರಾಜ್ ಭಟ್ , ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
- Advertisement -








