- Advertisement -
- Advertisement -
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲಿನ ನಿವಾಸಿ ರಾಜೀವಿ ಭಂಡಾರ್ತಿ ಎಂಬವರ ಮನೆ ಶೋಚನೀಯ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ವಿಟ್ಲ ಪ್ರಖಂಡ, ಕಾಪುಮಜಲು ಘಟಕ ಕಾರ್ಯಕರ್ತರು ಮನೆ ರಿಪೇರಿ ಮಾಡಿದ್ದಾರೆ.
ತೀರಾ ಹದಗೆಟ್ಟು ಕಂಗಲಾಗಿದ್ದ ಕುಟುಂಬಕ್ಕೆ ಸಂಘಟನೆ ಆಸರೆಯಾಗಿದೆ. ಊರ ದಾನಿಗಳ ಸಹಕಾರದಿಂದ ಕಾರ್ಯಕರ್ತರು ಶ್ರಮದಾನ ನಡೆಸಿ ಮನೆಯನ್ನು ರಿಪೇರಿ ಮಾಡಿಕೊಟ್ಟಿದ್ದಾರೆ.
- Advertisement -