- Advertisement -
- Advertisement -
ವಿಟ್ಲ: ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಗುಡ್ಡ ಕುಸಿದ ಘಟನೆ ನಡೆದಿದೆ.
ಮಂಗಿಲಪದವು-ಕೋಡಪದವು ರಸ್ತೆಯ ಬಾಬಟ್ಟೆ ಎಂಬಲ್ಲಿ ಎಂಬಲ್ಲಿ ಗುಡ್ಡೆ ಕುಸಿದು ಖಾಸಿಮ್ ಎಂಬವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ವಿಟ್ಲಪಡ್ನೂರು ಪಂಚಾಯತ್ ಪಿಡಿಒ, ವಿಎ, ಸದಸ್ಯರುಗಳಾದ ಹರ್ಷಾದ್ ಕುಕ್ಕಿಲ ಮತ್ತು ಶರೀಫ್ ಕೋಡಂಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
- ಉಡುಪಿ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು; ಮಹಿಳೆ ಮೃತ್ಯು..!
- ಲಾರಿಗೆ ಡಿಕ್ಕಿ ಹೊಡೆದ ದಂಪತಿ ಸಂಚರಿಸುತ್ತಿದ್ದ ಬೈಕ್; ಪತಿ ಸಾವು, ಪತ್ನಿಗೆ ಗಾಯ..!
- ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥ..!
- ಕನ್ಯಾನ: ದ್ವಿಚಕ್ರ ವಾಹನಗಳ ನಡುವೆ ಅಪಘಾತ; ಪ್ರಕರಣ ದಾಖಲು..!
- ಕಡಬ: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು..!
- Advertisement -