- Advertisement -
- Advertisement -
ವಿಟ್ಲ ಮೂಲದ ವ್ಯಕ್ತಿಯೋರ್ವರು ವಯೋಸಹಜ ಖಾಯಿಲೆಯಿಂದ ಅಸುನೀಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿ ನೆಲೆಸಿದ್ದ ಉಮೇಶ್ ವಿಟ್ಲ ಅವರು ಇಂದು ನಿಧನರಾಗಿದ್ದಾರೆ.
ಉಮೇಶ್ ವಿಟ್ಲ ಅವರು ದಿ. ವಿ ಅಪ್ಪಯ್ಯ ಪುರುಷ ಅವರ ಮಗ. ಇವರು ಬದುಕಿದ್ದಾಗ ಅಪಾರ ಜನರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಇವರು ಕುಟುಂಬಸ್ಥರು, ಬಂಧು, ಗೆಳೆಯರನ್ನು ಅಗಲಿದ್ದಾರೆ.
ಇವರು ಭಾರತೀಯ ಮಜ್ದೂರು ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರು. ಇವರು ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಕಾರು ಚಾಲಕ ಮಾಲಕರ ಸಂಘ ಸ್ಥಾಪಿಸಿದ್ದರು.
- Company Secretary Of India- ಅರ್ಹತಾ ಪರೀಕ್ಷೆ(CSEET)ಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
- ಉಡುಪಿ: ಮಾನಸಿಕವಾಗಿ ನೊಂದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ..!
- ಚಾಕುವಿನಿಂದ ಇರಿದು ಯುವಕನ ಕೊಲೆಗೈದ ದುಷ್ಕರ್ಮಿಗಳು..!
- ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು..!
- ಕರಾವಳಿಯಲ್ಲಿ ಮೇ. 19 ರವರೆಗೆ ಎಲ್ಲೋ ಅಲರ್ಟ್..!
- Advertisement -