Monday, May 6, 2024
spot_imgspot_img
spot_imgspot_img

*ಅಳಿಕೆ ಆಯುಷ್ಮಾನ್ ನೋಂದಣಿ ಕಾರ್ಯಕ್ರಮದಲ್ಲಿ ಸುಮಾರು 500 ಫಲಾನುಭವಿಗಳು ಭಾಗಿ*

- Advertisement -G L Acharya panikkar
- Advertisement -

ಅಳಿಕೆ ಬಿ. ಜೆ. ಪಿ. ಶಕ್ತಿ ಕೇಂದ್ರ ಮತ್ತು ಅಳಿಕೆ ಬಿ. ಜೆ. ಪಿ. ಯುವಮೋರ್ಚದ ವತಿಯಿಂದ ಚೆಂಡುಕಳ ಯುವಕಮಂಡಲದ ಸಭಾಂಗಣದಲ್ಲಿ ಉಚಿತ ಆಯುಷ್ಮಾನ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ದಿನಾಂಕ 11/09/2020ನೇ ಶುಕ್ರವಾರ ದಂದು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತ ಗೊಂಡಿತು.

ಇಂದು 16/09/2020ರ ಬುಧವಾರ ಪುತ್ತೂರಿನ ಶಾಸಕರಾದ ಶ್ರೀಯುತ ಸಂಜೀವ ಮಠಂದೂರು ಇವರ ಉಪಸ್ತ್ತಿತ್ತಿಯಲ್ಲಿ ನಡೆಯಿತು.

ಸುಮಾರು 500 ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ.

- Advertisement -

Related news

error: Content is protected !!