- Advertisement -
- Advertisement -
ಅಳಿಕೆ ಬಿ. ಜೆ. ಪಿ. ಶಕ್ತಿ ಕೇಂದ್ರ ಮತ್ತು ಅಳಿಕೆ ಬಿ. ಜೆ. ಪಿ. ಯುವಮೋರ್ಚದ ವತಿಯಿಂದ ಚೆಂಡುಕಳ ಯುವಕಮಂಡಲದ ಸಭಾಂಗಣದಲ್ಲಿ ಉಚಿತ ಆಯುಷ್ಮಾನ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ದಿನಾಂಕ 11/09/2020ನೇ ಶುಕ್ರವಾರ ದಂದು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತ ಗೊಂಡಿತು.
ಇಂದು 16/09/2020ರ ಬುಧವಾರ ಪುತ್ತೂರಿನ ಶಾಸಕರಾದ ಶ್ರೀಯುತ ಸಂಜೀವ ಮಠಂದೂರು ಇವರ ಉಪಸ್ತ್ತಿತ್ತಿಯಲ್ಲಿ ನಡೆಯಿತು.
ಸುಮಾರು 500 ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ.
- Advertisement -