Saturday, April 20, 2024
spot_imgspot_img
spot_imgspot_img

ಕೊರೊನಾ ಹಿನ್ನೆಲೆ ಸತತ 2ನೇ ವರ್ಷವೂ ಅಮರನಾಥ ಯಾತ್ರೆ ರದ್ದು

- Advertisement -G L Acharya panikkar
- Advertisement -

ಜಮ್ಮು: ಕೊರೊನಾ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಯನ್ನು ಈ ವರ್ಷ ಕೂಡ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಕೂಡ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ಈ ನಡುವೆ ಜೂನ್ 28ರಿಂದ ಆನ್‌‌ಲೈನ್ ದರ್ಶನ ಲಭ್ಯವಾಗಲಿದೆ. ಇನ್ನು ಚಾಡಿ ಮುಬಾರಕ್ ಅವರನ್ನ ಆಗಸ್ಟ್ 22ರಂದು ಗುಹೆಗೆ ಕರೆದೊಯ್ಯಲಾಗುವುದು ಎಂದು ಅಧಿಕೃತ ಮಾಹಿತಿ ಬಿಡುಗಡೆಯಾಗಬೇಕಿದೆ.

ಇನ್ನು ಈ ಹಿಂದೆ ಭಾರತೀಯ ಸೇನೆ ಅಮರನಾಥ ಯಾತ್ರೆಗೆ ಸಿದ್ಧ ಎಂದು ಹೇಳಿತ್ತು ಮತ್ತು ಗುಹಾ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ನಡೆಸುವ ನಿರ್ಧಾರವು ನಾಗರಿಕ ಆಡಳಿತದ ಮೇಲಿದೆಯಾದರೂ ಅದಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದಿತ್ತು.

- Advertisement -

Related news

error: Content is protected !!