- Advertisement -
- Advertisement -
ಪುತ್ತೂರು:- ಸೆಪ್ಟೆಂಬರ್ 2 ರಂದು ಅಶೋಕ್ ಕುಮಾರ್ ರೈ ಹುಟ್ಟುಹಬ್ಬದ ಪ್ರಯುಕ್ತ ಅವರ “ಅಭಿಮಾನಿ ಬಳಗ ಪುತ್ತೂರು “ಇವರು ಆ ದಿನ ಬೆಳಿಗ್ಗೆ ಗಂಟೆ 9 ರಿಂದ ರೋಟರಿ ಕ್ಲಬ್, ಬ್ಲಡ್ ಬ್ಯಾಂಕ್ ಪುತ್ತೂರು ಇಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ರಕ್ತದಾನ ನಡೆಸಲು ಇಚ್ಚಿಸುವ ಎಲ್ಲಾ ಬಂಧುಗಳು ,ಸಂಘದ ಸದಸ್ಯರು ಸೂಕ್ತ ಸಮಯಕ್ಕೆ ಹಾಜರಿರಬೇಕು ಎಂದು ಪ್ರಕಟಣೆ ತಿಳಿಸಿದ್ದಾರೆ.
ಆ ಬಳಿಕ ಹಿಂದೂ ಜಾಗರಣ ವೇದಿಕೆ ಪುತ್ತೂರು ಇದರ ನಗರ ಕಾರ್ಯದರ್ಶಿ ಜಯಂತ ಮರಿಕೆ ಇವರಿಗೆ ಸಂಘದ ಮುಖಾಂತರ ಮನೆ ನಿರ್ಮಾಣ ಮಾಡಿ ಕೊಡಲು ನಿರ್ಧರಿಸಲಾಗಿರುವ ಮನೆಯ ಅಡಿಗಲ್ಲು ಕಾರ್ಯಕ್ರಮವು ಆ ದಿನ 12:30 ಕ್ಕೆ ಸಂಟ್ಯಾರ್ ಬಳಿಯ ಮರಿಕೆ ಯಲ್ಲಿ ನಡೆಯಲಿದೆ.
- Advertisement -