- Advertisement -
- Advertisement -
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ಬಾರ್ ಗೆ ನುಗ್ಗಿದ ಖರ್ತನಾಕ್ ಖದೀಮರು, ಲಕ್ಷಾಂತರ ರೂ ನಗದು ಮತ್ತು ಮದ್ಯದ ಬಾಟಲಿಗಳನ್ನು ದೋಚಿದ ಘಟನೆ ಮೆಲ್ಕಾರ್ ನ ಕಂದೂರಿನಲ್ಲಿ ನಡೆದಿದೆ.
ಕಂದೂರಿನ ಸುರಭಿ ಬಾರಿನ ಶಟರ್ ಬೀಗ ಮುರಿದು ಒಳಗೆ ಬಂದ ಕಳ್ಳರು, ಕೌಂಟರಿನಲ್ಲಿದ್ದ ಸುಮಾರು 3 ಲಕ್ಷ ಹಣ ಮತ್ತು ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -