Saturday, April 27, 2024
spot_imgspot_img
spot_imgspot_img

ನೀರು ಕುಡಿಯಲು ನದಿಗೆ ಇಳಿದ ಬಾಲಕ ಮೊಸಳೆಯ ಬಾಯಿಗೆ ಬಲಿ

- Advertisement -G L Acharya panikkar
- Advertisement -

ರಾಯಚೂರು: ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದ ಬಾಲಕನೊಬ್ಬ ಮೊಸಳೆಗೆ ಆಹುತಿಯಾಗಿದ್ದಾನೆ. ರಾಯಚೂರು ಜಿಲ್ಲೆಯ ಡಾಂಗರಾಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಮೊಸಳೆಗೆ ದಾಳಿಗೆ ಸಿಲುಕಿ ಮೃತಪಟ್ಟ ಬಾಲಕನನ್ನು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಬಾಯಾರಿದಾಗ ನೀರು ಕುಡಿಯಲು ಮಲ್ಲಿಕಾರ್ಜುನ ನದಿಗೆ ತೆರಳಿದ್ದ. ಈ ಸಂದರ್ಭದಲ್ಲಿ ದಾಳಿ ನಡೆಸಿದ ಮೊಸಳೆ ಬಾಲಕನನ್ನು ಬಲಿಪಡೆದಿದೆ. ಕೃಷ್ಣಾ ನದಿಯಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

- Advertisement -

Related news

error: Content is protected !!