Tuesday, April 23, 2024
spot_imgspot_img
spot_imgspot_img

” ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ” ಯೋಜನೆ ವತಿಯಿಂದ 1,00,000/- ರೂಪಾಯಿಗಳ ಚೆಕ್ ಹಸ್ತಾಂತರ

- Advertisement -G L Acharya panikkar
- Advertisement -

ಕ್ಯಾಂಪ್ಕೊ ಮುಳ್ಳೇರಿಯಾ ಶಾಖೆಯ ಸದಸ್ಯರಾದ ಶ್ರೀ ಶಶಿಧರನ್ ಅವರ ಮಗನಾದ ಶ್ರೀ ಅನೀಶ್ ಎಂಬವರ “Kidney Transplant” ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪ್ಕೊದ ” ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ” ಯೋಜನೆ ವತಿಯಿಂದ ಕ್ಯಾಂಪ್ಕೊ ಉಪಾಧ್ಯಕ್ಷರಾದ ಶಂ.ನಾ. ಖಂಡಿಗೆ, ಅವರು 1,00,000/- ರೂಪಾಯಿಗಳ ಚೆಕ್ ಶ್ರೀ ಶಶಿಧರ್ ಅವರಿಗೆ ಕ್ಯಾಂಪ್ಕೊ ಮುಳ್ಳೇರಿಯಾ ಶಾಖೆಯಲ್ಲಿ ಹಸ್ತಾಂತರಿಸಿದರು.

ಸಂಸ್ಥೆಯ ನಿರ್ದೇಶಕರಾದ ಸತೀಶ್ಚಂದ್ರ ಭಂಡಾರಿ, ಶಿವಕೃಷ್ಣ ಭಟ್, ಪದ್ಮರಾಜ್ ಪಟ್ಟಾಜೆ ,ರೀಜನ್ ಮೆನೇಜರ್ I/C ಪ್ರದೀಪ್ ಕುಮಾರ್, ಮುಳ್ಳೇರಿಯಾ ಮೆನೇಜರ್ ಯತೀಶ್ ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!