- Advertisement -
- Advertisement -
ಕಲಿಯುಗ ವರದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ’ತೂಗಿರೆ ಶಬರೀಶನ’ ಎಂಬ ಭಕ್ತಿಗೀತೆ Manaswi R Shetty ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿದೆ.
ಕರಾವಳಿಯ ಪ್ರಸಿದ್ಧ ಬಾಲ ಪ್ರತಿಭೆ ಗಾಯಕಿ ಮನಸ್ವಿ ಆರ್ ಶೆಟ್ಟಿ ಅಳಿಕೆ ಇವರ ಗಾಯನದಲ್ಲಿ ಮೂಡಿಬಂದ ’ತೂಗಿರೆ ಶಬರೀಶನ’ ಹಾಡಿಗೆ ಶೆಟ್ಟಿ ಅಜಯರಾಜ್ ರವರು ಸಾಹಿತ್ಯ ಬರೆದಿದ್ದು, ರಾಜು ಕ್ರಿಯೇಟಿವ್ ಉಪ್ಪಳ ಇವರ ಸಂಕಲನದಲ್ಲಿ ಮೂಡಿಬಂದಿದೆ.
ಮೇಘ ಎಲ್ ಶೆಟ್ಟಿ ಪ್ರತಾಪನಗರ, ಹಾಗೂ ಮಂಜುನಾಥ ಶೆಟ್ಟಿ ಬಹರೈನ್ ಇವರ ನಿರ್ಮಾಪಕತ್ವದಲ್ಲಿ ಮೂಡಿ ಬಂದ ಈ ಹಾಡು ರಂಜುಧಾಮ ಇವರ ಛಾಯಾಗ್ರಹಣದಲ್ಲಿ ಮೂಡುಬಂದಿದೆ. (ರಾಗ ಸ್ಟುಡಿಯೋ) ಗುರು ಬಾಯಾರ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡು ಮಹಾಶಿವರಾತ್ರಿಯಂದು ಬಿಡುಗಡೆಗೊಂಡು ಭಕ್ತಿಯನ್ನು ಪಸರಿಸುತ್ತಿದೆ.
- Advertisement -