Thursday, April 25, 2024
spot_imgspot_img
spot_imgspot_img

ಕಲಾರಾಧಕನ ಚಿಕಿತ್ಸೆಗಾಗಿ ನೆರವಿನ ಹಸ್ತವಾದ ವಿಟ್ಲದ ಬಾಲ ಪ್ರತಿಭೆ “ಚುಕ್ಕಿ” ಗೆ ಇಂದು ಹುಟ್ಟುಹಬ್ಬದ ಸಂಭ್ರಮ

- Advertisement -G L Acharya panikkar
- Advertisement -

ವಿಟ್ಲ(ನ.5): ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ದಾಖಲಾಗಿ ಕಲಾರಾಧಕ ಕಿಶೋರ್ ರಾವ್ ಮೂಡಬಿದ್ರೆ ಇವರ ಚಿಕಿತ್ಸೆಗಾಗಿ ನೆರವಿನ ಹಸ್ತವಾದ ವಿಟ್ಲದ ಬಾಲ ಪ್ರತಿಭೆ ಚುಕ್ಕಿ.ಈ ಪುಟ್ಟ ಬಾಲೆ ಈ ಕಲಾಪೋಷಕನ ಬದುಕಿಗೆ ಆಸರೆಯಾಗುವ ಪ್ರಯತ್ನ ಮಾಡಿದ್ದಾರೆ.

ಸುಬ್ರಹ್ಮಣ್ಯ ದೇವಾಲಯ ಹಾಗೂ ಆಸುಪಾಸಿನಲ್ಲಿ ಸಂಚರಿಸಿ ಭಕ್ತರು, ಜನಸಾಮಾನ್ಯರು ಹಾಗೂ ಅಂಗಡಿ ಮಾಲೀಕರಿಂದ ನೆರವನ್ನು ಸಂಗ್ರಹಿಸಿ, ನೊಂದ ಕುಟುಂಬಕ್ಕೆ ನೀಡುವ ಪುಣ್ಯದ ಕಾರ್ಯವನ್ನು ತಮ್ಮ ಕೆಲಸದ ಒತ್ತಡವನ್ನು ಬದಿಗಿರಿಸಿ ಮಾಡಿರುವುದು ಶ್ಲಾಘನೀಯ.ಇವರ ಈ ಪ್ರಯತ್ನ ಕ್ಕೆ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಬಾಲಪ್ರತಿಭೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ ವಿಟ್ಲದ ಪ್ರತಿಭೆ ಚುಕ್ಕಿ.

- Advertisement -

Related news

error: Content is protected !!