Friday, May 3, 2024
spot_imgspot_img
spot_imgspot_img

ಮಂಜೇಶ್ವರ : ಕಾಂಗ್ರೇಸ್‌ ನೇತಾರರು ಬಿಜೆಪಿಗೆ ಅಧೀಕೃತವಾಗಿ ಸೇರ್ಪಡೆ

- Advertisement -G L Acharya panikkar
- Advertisement -

ಮಂಜೇಶ್ವರ : ಕಾಸರಗೋಡಿನಿಂದ ತಿರುವನಂತಪುರಂಗೆ ಬಿಜೆಪಿ ಕಾಲ್ನಡಿಗೆ ಜಾಥ ಕಾರ್ಯಕ್ರಮವನ್ನು ಕಾಸರಗೋಡಿನಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್‌ ನೇತಾರರು ಲಕ್ಷ್ಮೀಶ ರೈ ಪಟ್ಲಗುತ್ತು, ಮಂಜುನಾಥ ಶೆಟ್ಟಿ ಕಟ್ನಬೆಟ್ಟು , ಸಂದೀಪ್‌ ರೈ ,ಚಂದ್ರಶೇಖರ ಜೋಗಿ ,ಗೀತಾ ನ್ಯಾಕ್‌ ,ಪುಷ್ಪಾವತಿ ಇವರು ಬೆಂಬಲಿಗರೊಂದಿಗೆ ಕಾಸರಗೋಡಿನ ರಾಜ್ಯಧ್ಯಕ್ಷ ಕೆ.ಸುರೇಂದ್ರನ್‌ , ಕೇಂದ್ರ ಸಚಿವರಾದ ಕೆ.ಮುರಳೀಧರ, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ,ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದಲ್ಲಾ ಕುಟ್ಟಿ ಇತರರ ನೇತೃತ್ವದಲ್ಲಿ ಬಿಜೆಪಿಗೆ ಅಧೀಕೃತವಾಗಿ ಸೇರ್ಪಡೆಗೊಂಡರು

- Advertisement -

Related news

error: Content is protected !!