Friday, April 26, 2024
spot_imgspot_img
spot_imgspot_img

ವಿಟ್ಲದ ಸೂರಿಕುಮೇರು ದಾಸಕೋಡಿಯಲ್ಲಿ ಕಾರು ಅಪಘಾತ- ತುಳು ಚಲನಚಿತ್ರದ ಹಾಸ್ಯ ನಟರು ಇಬ್ಬರು ಪಾರು.!

- Advertisement -G L Acharya panikkar
- Advertisement -

ವಿಟ್ಲ: ನಿಯಂತ್ರಣ ಕಳೆದು ಕಾರೊಂದು ರಸ್ತೆ ಬದಿಗೆ ನುಗ್ಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪವಾಢಸದೃಶ್ಯ ರೀತಿಯಲ್ಲಿ ಪಾರಾದ ಘಟನೆ
ಸೂರಿಕುಮೇರ್ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.


ಮಂಗಳೂರು ಕಡೆಯಿಂದ ಮಾಣಿ ಕಡೆಗೆ ತುಳು ಚಲನಚಿತ್ರ  ಹಾಸ್ಯ ನಟರಾದ ಸುಂದರ ರೈ ಮಂದಾರ ಮತ್ತು ಚಂದ್ರಹಾಸ ಅನಂತಾಡಿ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದು ಈ ಘಟನೆ ಸಂಭವಿಸಿದೆ.

- Advertisement -

Related news

error: Content is protected !!