- Advertisement -
- Advertisement -


ವಿಟ್ಲ : ದ ಕ ಜಿ ಪಂ ಹಿ ಪ್ರಾ ಶಾಲೆ ಅನಿಲಕಟ್ಟೆಯ ಶಾಲಾ ಮಕ್ಕಳಿಗೆ ಕೊಡುಗೈ ದಾನಿಗಳ ಸಹಕಾರದೊಂದಿಗೆ ಛತ್ರಿ ವಿತರಣೆ ಮಾಡಲಾಯಿತು.
ಜಯರಾಮ್ ಬಳ್ಳಾಲ್ ವಿಟ್ಲ ಅರಮನೆ, ರವಿವರ್ಮ ವಿಟ್ಲ ಅರಮನೆ, ಮೋಹನ್ ಕಟ್ಟೆ, ಧರ್ಣಪ್ಪ ಗೌಡ ಬನ, ಅಭಿಷೇಕ್, ಫಾರೂಖ್ ಟೆಕ್ನಿಕ್ ಕೋಡಪದವು, ಶೇಕ್ ಶುಬಾನ್, ರಮೇಶ್ ಪಟ್ಲ, ಸದಾನಂದ ಗೌಡ ಸೇರಾಜೆ ಇವರ ಸಹಕಾರದಲ್ಲಿ ಶಾಲಾ ಮಕ್ಕಳಿಗೆ ಕೊಡೆ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಕೊಡೆ ವಿತರಿಸಿದ ಕೊಡುಗೈ ದಾನಿಗಳು ಶಾಲಾ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಅಡುಗೆ ಸಿಬ್ಬಂಧಿಗಳು ಪೋಷಕರು ಉಪಸ್ಥಿತರಿದ್ದರು.



- Advertisement -