Wednesday, May 8, 2024
spot_imgspot_img
spot_imgspot_img

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟ ವಸೂಲಿಗೆ ಕ್ಲೇಮ್ಸ್​​ ಕಮಿಷನರ್ ನೇಮಕ

- Advertisement -G L Acharya panikkar
- Advertisement -

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟ ವಸೂಲಿಗೆ ಕ್ಲೇಮ್ಸ್​​ ಕಮಿಷನರ್ ನೇಮಕ ಮಾಡಲಾಗಿದೆ. ಹೈಕೋರ್ಟ್ ಕ್ಲೇಮ್ಸ್​​ ಕಮಿಷನರ್​​ಗೆ ಕಮಿಷನ್ ಆಫ್ ಎನ್​ಕ್ವೈರಿ ಕಾಯ್ದೆ ಅಡಿ ಹೆಚ್ಚಿನ ಅಧಿಕಾರ ನೀಡಿ ಆದೇಶ ಹೊರಡಿಸಿದೆ.ಶೀಘ್ರ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

ಕ್ಲೇಮ್ಸ್​​ ಕಮಿಷನರ್ ಆಗಿ ನ್ಯಾ.ಹೆಚ್.ಎಸ್.ಕೆಂಪಣ್ಣ ಅವರನ್ನು ನೇಮಕ ಮಾಡಲಾಗಿದೆ. ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ವಿಶೇಷ ತಂಡಕ್ಕೆ ಅಕ್ಟೋಬರ್ 20ರೊ ಳಗೆ ತನಿಖಾ ಪ್ರಗತಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.ಈ ಕಾಯ್ದೆಯಡಿ ಕ್ಲೇಮ್ಸ್​​ ಕಮಿಷನರ್​​ ಸಾಕ್ಷಿಗಳಿಗೆ ಸಮನ್ಸ್ ನೀಡಲು ಹಾಗೂ  ವಿಚಾರಣೆ ನಡೆಸಲು ಅಧಿಕಾರವಿದೆ.

- Advertisement -

Related news

error: Content is protected !!