Friday, March 29, 2024
spot_imgspot_img
spot_imgspot_img

ಬಾರದ ಲೋಕಕ್ಕೆ ತೆರಳಿದ ಜಸ್ವಂತ್ ಸಿಂಗ್

- Advertisement -G L Acharya panikkar
- Advertisement -

ನವದೆಹಲಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಇಂದು ವಿಧಿವಶರಾಗಿದ್ದಾರೆ.

ಜಸ್ವಂತ್ ಸಿಂಗ್ ಅವರು ಮೊದಲು ಯೋಧರಾಗಿ ಹಾಗೂ ನಂತರದಲ್ಲಿ ತಮ್ಮ ಸುದೀರ್ಘ ರಾಜಕೀಯ ಜೀವನದಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಅಟಲ್​ಜೀ ಸರ್ಕಾರದ ವೇಳೆ ಅವರು ಪ್ರಮುಖ ಹುದ್ದೆಗಳನ್ನ ನಿರ್ವಹಿಸಿದ್ರು. ಹಣಕಾಸು, ವಿದೇಶಾಂಗ ವ್ಯವಹಾರ, ರಕ್ಷಣಾ ಸಚಿವರಾಗಿ ಅಚ್ಚಳಿಯದ ಗುರುತು ಉಳಿಸಿದ್ದಾರೆ.

- Advertisement -

Related news

error: Content is protected !!