Saturday, April 20, 2024
spot_imgspot_img
spot_imgspot_img

ಗೆಜ್ಜೆಗಿರಿ ನಂದನಬಿತ್ತಿಲಿನ ಪ್ರಥಮ ವರ್ಷದ ಜಾತ್ರೋತ್ಸವದ ಸಂಚಾಲಕರಾಗಿ ಸತ್ಯಜಿತ್ ಸುರತ್ಕಲ್

- Advertisement -G L Acharya panikkar
- Advertisement -

ಪುತ್ತೂರು: ಕಳೆದ ವರ್ಷವಷ್ಟೇ ಅತ್ಯಂತ ವೈಭವಯುತವಾಗಿ ಕಂಗೊಳಿಸಿ ಲಕ್ಷಾಂತರಗಟ್ಟಲೆ ಜನ ಸಮೂಹವನ್ನು ತನ್ನತ್ತ ಸೆಳೆದುಕೊಂಡು ಭೂತೋ ನ ಭವಿಷ್ಯತಿ ಎಂಬಂತೆ ಬ್ರಹ್ಮಕಲಶೋತ್ಸವ ಆಚರಿಸಿಕೊಂಡ ಕ್ಷೇತ್ರ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ನಲ್ಲಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ವೈಭವ.

ಇತಿಹಾಸದಲ್ಲಿ ತನ್ನದೇ ಆದ ಹೆಸರು ಮಾಡಿ ದಾಖಲೆ ನಿರ್ಮಿಸಿದ ಈ ಐತಿಹಾಸಿಕ ಪುಣ್ಯ ಕ್ಷೇತ್ರ ತುಳುನಾಡಿನ ವೀರಪುತ್ರರಾದ ಕೋಟಿ-ಚೆನ್ನಯ್ಯರ ಜನ್ಮಸ್ಥಾನ. ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲಿನ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ವೈಭವದ ಆಚರಣೆಗಾಗಿ ತಯಾರಿಗಳು ಸಿದ್ಧಗೊಂಡಿದ್ದು ಇದೀಗ ಅದರ ಸಂಚಾಲಕರಾಗಿ ಸತ್ಯಜಿತ್ ಸುರತ್ಕಲ್ ರವರು ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!