Thursday, April 25, 2024
spot_imgspot_img
spot_imgspot_img

ದೇವಾಲಯಗಳಿಗೆ ನುಗ್ಗಿದ ಮಳೆ ನೀರು; 3 ಕೆ.ಜಿ ಬೆಳ್ಳಿ ಆಭರಣಗಳು ನಾಪತ್ತೆ

- Advertisement -G L Acharya panikkar
- Advertisement -

ಬೆಂಗಳೂರು: ನಿನ್ನೆ ಸಂಜೆ ನಗರದಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸಕೆರೆ ಹಳ್ಳಿಯಲ್ಲಿರುವ ಸಾಯಿಬಾಬ ದೇವಸ್ಥಾನ ಹಾಗೂ ದತ್ತಪೀಠಂ ದೇವಸ್ಥಾನ ಜಲಾವೃತಗೊಂಡಿದೆ.

ದೇವಾಯಲ ಜಲಾವೃತಗೊಂಡ ಹಿನ್ನೆಲೆ ದೇವರ ಮೂರ್ತಿಗಳು, ದವಸ ಧಾನ್ಯಗಳು ನೀರುಪಾಲಾಗಿವೆ. ಅಲ್ಲದೆ, ದೇವಾಲಯದಲ್ಲಿದ್ದ 3 ಕೆ.ಜೆ ಬೆಳ್ಳಿ ಆಭರಣಗಳು ಹಾಗೂ ಸುಮಾರು 70 ಸಾವಿರ ರೂಪಾಯಿ ಹಣ ಕಣ್ಮರೆಯಾಗಿದೆ. ಹುಂಡಿಗಳಲ್ಲಿದ್ದ ಹಣ ಸೇರಿದಂತೆ ದೇವಸ್ಥಾನದಲ್ಲಿರೋ ಎಲ್ಲಾ ವಸ್ತುಗಳಿಗೂ ಕೂಡ ಹಾನಿಯಾಗಿದ್ದು ದೇವಸ್ಥಾನಕ್ಕೆ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ.

- Advertisement -

Related news

error: Content is protected !!