Thursday, April 25, 2024
spot_imgspot_img
spot_imgspot_img

ಸರಗಳ್ಳತನ ಪ್ರಕರಣ: ಸಾಫ್ಟ್’ವೇರ್ ಇಂಜಿನಿಯರ್ ಬಂಧನ!

- Advertisement -G L Acharya panikkar
- Advertisement -

ಹೈದರಾಬಾದ್: ಬಹು ರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಾಪ್ಟ್ ವೇರ್ ಇಂಜಿನಿಯರ್ ಒಬ್ಬನನ್ನು ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆರೋಪಿಯನ್ನು ಜಿ ರಾಮಕೃಷ್ಣ ಎಂದು ಗುರುತಿಸಲಾಗಿದೆ.

ಜನವರಿ 7 ರಂದು 60 ವರ್ಷ ಪ್ರಾಯದ ಮಹಿಳೆಯ ಸರ ಕಸಿದು ಪರಾರಿಯಾದ ಪ್ರಕರಣದಲ್ಲಿ ರಾಮಕೃಷ್ಣನನ್ನು ಬಂಧಿಸಲಾಗಿದೆ. ಸರ ಕಳ್ಳತನ ಮಾಡಿದ ಬಳಿಕ ರಸ್ತೆ ಬದಿಯಲ್ಲಿ ಆರೋಪಿ ಉಡುಪು ಬದಲಾಯಿಸಿದ್ದ. ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾದ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಮುಶಿರಾಬಾದ್ ಮನೆಯಿಂದ ಬಂಧಿಸಲಾಯಿತು.

- Advertisement -

Related news

error: Content is protected !!