Saturday, April 27, 2024
spot_imgspot_img
spot_imgspot_img

ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಮುಕ್ಕುಡರವರ ಕಾರು ಅಪಘಾತ !

- Advertisement -G L Acharya panikkar
- Advertisement -

ಪುತ್ತೂರು: ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಮುಕ್ಕುಡರವರು ಚಲಾಯಿಸುತ್ತಿದ್ದ ಕಾರು ಕಬಕ ಕಾಯರುಬಲ್ಲಿ ಬಳಿ ಅಪಘಾತಕ್ಕಿಡಾಗಿದೆ.

ಸುರೇಶ್ ಮುಕ್ಕುಡರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!