- Advertisement -
- Advertisement -
ಪುತ್ತೂರು: ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಮುಕ್ಕುಡರವರು ಚಲಾಯಿಸುತ್ತಿದ್ದ ಕಾರು ಕಬಕ ಕಾಯರುಬಲ್ಲಿ ಬಳಿ ಅಪಘಾತಕ್ಕಿಡಾಗಿದೆ.
ಸುರೇಶ್ ಮುಕ್ಕುಡರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement -