- Advertisement -
- Advertisement -
ಕಡಬ: 1 ವರ್ಷದಿಂದ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಸಣೂರು ಗ್ರಾಮದ ಮಾಂತುರು ನಿವಾಸಿ ಅರ್ಷದ್@ ಹರ್ಷ ಬಂಧಿತ ಆರೋಪಿ.
ಉಪ್ಪಿನಂಗಡಿ ವೃತ್ತ ನಿರೀಕ್ಷಕರು ರವಿ B.S ಹಾಗೂ ಕಡಬ PSI ಅಭಿನಂದನ್ ರವರ ಮಾರ್ಗದರ್ಶನದಲ್ಲಿ HC 368 ರಾಜು ನಾಯ್ಕ ಹಾಗೂ PC 393 ಸಿರಾಜುದ್ದಿನ್ ರವರು ಈತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
- Advertisement -