- Advertisement -
- Advertisement -
ಕಡಬ: ಸ್ನಾನಕ್ಕೆಂದು ಮನೆ ಸಮೀಪದ ಕುಮಾರಧಾರ ನದಿಗೆ ಹೋಗಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಮೃತರನ್ನು ಕೊಯಿಲ ಗ್ರಾಮದ ಪರಂಗಾಜೆ ನಿವಾಸಿಚಂದಪ್ಪ ಗೌಡ (67) ಎನ್ನಲಾಗಿದೆ.
- Advertisement -