- Advertisement -
- Advertisement -
ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 24, 25, 26ನೇ ದಿನಾಂಕದಂದು ನಡೆಯುವ ತುಳುನಾಡ ಕ್ರೀಡೆ ಬೆಂಗಳೂರು ಕಂಬಳ ನಮ್ಮ ಕಂಬಳ ಶೀರ್ಷಿಕೆಯಡಿ ನಡೆಯುವ ಕಂಬಳದ, ಕರೆ ಮುಹೂರ್ತವು ಪುರೋಹಿತ ಸೂರ್ಯ ಭಟ್ ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನದೊಂದಿಗೆ ನಡೆಯಿತು.
- Advertisement -