- Advertisement -
- Advertisement -
ಉಡುಪಿ: ಬೆಂಗಳೂರಿನ ಯುವಕರಿಬ್ಬರು ರವಿವಾರ ಸಂಜೆ ನೀರುಪಾಲದ ಘಟನೆ ಕಾಪು ಬೀಚ್ ನಲ್ಲಿ ನಡೆದಿದೆ.
ಕಾರ್ತಿಕ್ ಹಾಗೂ ರೂಪೇಶ್ ನೀರು ಪಾಲಾಗಿದ್ದು , ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ.
ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ ,ವಿನೀತ್ ಪ್ರಥಮ್ ,ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದರು.ಕಾಪು ಪೊಲೀಸರು ತನಖೆ ಮುಂದುವರಿಸಿದ್ದಾರೆ.
- Advertisement -