Tuesday, April 23, 2024
spot_imgspot_img
spot_imgspot_img

ಮಂಗಳೂರು: ಕಣ್ತುಂಬಿಕೊಳ್ಳಿ ಕುದ್ರೋಳಿಯಲ್ಲಿ ಸ್ಥಾಪಿತವಾದ ನವದುರ್ಗೆಯರನ್ನು..!

- Advertisement -G L Acharya panikkar
- Advertisement -

ನವರಾತ್ರಿಯ ಸಂಭ್ರಮ ಮನೆಮಾಡಿದ್ದು ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಈಗ ಕರಾವಳಿಗರ ಪ್ರವಾಸಿ ಕ್ಷೇತ್ರವಾಗಿದೆ. ಇಲ್ಲಿ ಶಾರದಾ ದೇವಿಯ ಪ್ರತಿಷ್ಟಾಪನೆಯ ಜೊತೆಗೆ ದೇವಿಯ 9 ಅವತಾರಗಳ ಮೂರ್ತಿಯೂ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಶಾರದೆ, ಗಣಪತಿಯ ಜೊತೆಗೆ ನವದುರ್ಗೆಯರ ಅಪೂರ್ವ ಫೋಟೋಗಳು ಇವೆ. ಜಸ್ಟ್ ಕಣ್ತುಂಬಿಕೊಳ್ಳಿ..!

- Advertisement -

Related news

error: Content is protected !!