Friday, April 26, 2024
spot_imgspot_img
spot_imgspot_img

ಮಂಗಳೂರು: ಕಾನ ಅಂಬೇಡ್ಕರ್ ಭವನದಲ್ಲಿ 130ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ ಇಡ್ಯಾ ಪೂರ್ವ ಶಕ್ತಿಕೇಂದ್ರ ಮತ್ತು ಜನತಾ ಕಾಲನಿ ಶಕ್ತಿಕೇಂದ್ರದ ವತಿಯಿಂದ ದಿನಾಂಕ 14-04-2021ನೇ ಬುಧವಾರ ಬೆಳಿಗ್ಗೆ 10.30 ಕಾನ ಅಂಬೇಡ್ಕರ್ ಭವನದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ130 ನೇ ಜಯಂತಿ ಕಾರ್ಯಕ್ರಮ ಮತ್ತು ಇಡ್ಯಾ ಪೂರ್ವ 6ನೇ ವಾರ್ಡಿನ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ayo

ಈ ಕಾರ್ಯಕ್ರಮದಲ್ಲಿ ನಮ್ಮ ಶಾಸಕರು ಡಾ. ಭರತ್ ಶೆಟ್ಟಿ ವೈ, ಮತ್ತು ಮಹಾ ಶಕ್ತಿಕೇಂದ್ರ ಅಧ್ಯಕ್ಷರು ಮಹೇಶ್ ಮೂರ್ತಿ ಸುರತ್ಕಲ್, ಕಾರ್ಯದರ್ಶಿ ದಿನಕರ್ ಇಡ್ಯಾ, ಕಾರ್ಪೊರೇಟರ್ ಸರಿತಾ ಶಶಿಧರ್, ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಲತಾ, ಹಿಂದುಳಿದ ವರ್ಗ ಮೋರ್ಚಾ ಬಾಬು ಚಂದ್ರ, ಶಕ್ತಿಕೇಂದ್ರ ಪ್ರಮುಖ್ ಶಶಿಧರ್, ಸುಂದರ್ ಪಕ್ಷದ ಅನನ್ಯ ಜವಾಬ್ದಾರಿಯುತ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

- Advertisement -

Related news

error: Content is protected !!