- Advertisement -
- Advertisement -



ಮಾಣಿ: ಯುವ ಬಾಂಧವರು ಮಾಣಿ ಇದರ ಆಶ್ರಯದಲ್ಲಿ ದಿ| ನಾಗೇಶ್ ಶೆಟ್ಟಿ ಕೊಡಾಜೆ ಇವರ ಸ್ಮರಣಾರ್ಥ “ಮಾಣಿದ ಮಣ್ಣ್ಡ್ ಕೆಸರ್ದ ಗೊಬ್ಬು” ಕಾರ್ಯಕ್ರಮ ಆ.17-8-2025ನೇ ಆದಿತ್ಯವಾರ ಬೆಳಿಗ್ಗೆ 8:00 ಗಂಟೆಯಿಂದ ಮಾಣಿ ಕಾಪಿಕಾಡು ಗದ್ದೆಯಲ್ಲಿ ನಡೆಯಲಿದೆ.
- Advertisement -








