- Advertisement -
- Advertisement -
ದೈವರಾಧನೆ ಮತ್ತು ತುಳು ಜಾನಪದ ಸಾಹಿತ್ಯ ವಿಭಾಗದಲ್ಲಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಜೆ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಕರಾಗಿದ್ದು ಅತ್ಯುತ್ತಮ ಭಾಷಣಕಾರರು ಆಗಿದ್ದು ಹಲವಾರು ಸನ್ಮಾನಗಳನ್ನು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ತನ್ನದೇ ಆದ ಶೈಲಿಯಲ್ಲಿ ತುಳುನಾಡಿನ ಆಚಾರ- ವಿಚಾರಗಳನ್ನು ಭಾಷಣಗಳ ಮೂಲಕ ಜೊತೆಗೆ ಉತ್ತಮ ನಿರೂಪಕರಾಗಿಯೂ ಹೆಸರುವಾಸಿಯಾದವರು ಇವರ ಕಲಾ ಸೇವೆಯನ್ನು ಗುರುತಿಸಿ ಈ ಭಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೀಗ ಕಸ್ತೂರಿ ಸಿರಿಗನ್ನಡ ವೇದಿಕೆ(ರಿ) ಬೆಳಗಾವಿ ಇವರು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನೀಡುವ ವರ್ಷದ ಯುವ ಜ್ಞಾನ ಶ್ರೀ ಪುರಸ್ಕಾರಕ್ಕೆ ಮನ್ಮಥ ಜೆ ಶೆಟ್ಟಿಯವರಯ ಆಯ್ಕೆಯಾಗಿದ್ದು ಗರಿಮೆ ತಂದುಕೊಟ್ಟಿದೆ.
- Advertisement -