Friday, April 26, 2024
spot_imgspot_img
spot_imgspot_img

ನಕ್ಸ್ ಲ್ ನಿಗ್ರಹ ದಳದ ಕಾರ್ಯಾಚರಣೆ-ಐವರ ಹತ್ಯೆ.

- Advertisement -G L Acharya panikkar
- Advertisement -

ಮುಂಬೈ: ಮಹಾರಾಷ್ಟ್ರದ ಗಢ್ ಚಿರೋಲಿ ಜಿಲ್ಲೆಯಲ್ಲಿ ನಕ್ಸ್ ಲ್ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲೀಯರು ಮೃತಪಟ್ಟಿದ್ದಾರೆ. ಮೃತಪಟ್ಟವರು ಯಾವ ಗುಂಪಿಗೆ ಸೇರಿದವರು ಎಂಬುದು ಇದುವರೆಗೆ ದೃಢಪಟ್ಟಿಲ್ಲ.

ಖಚಿತ ಮಾಹಿತಿ ಮೇರೆಗೆ ಗಢ ಚಿರೋಲಿ ಜಿಲ್ಲೆಯ ಗ್ಯಾರ ಪಟ್ಟಿ ಎಂಬಲ್ಲಿ ಈ ಕಾರ್ಯಾಚರಣೆ ನ಼ಡೆಸಲಾಯಿತು. ತೆಲಂಗಾಣದಲ್ಲಿ ಇತ್ತೀಚೆಗೆ ದಾಳಿ ನಡೆಸಿದ್ದ ನಕ್ಸಲೀಯರು ಟಿಆರ್ ಎಸ್ ನಾಯಕನೊಬ್ಬನನ್ನು ಮನೆಯ ಸದಸ್ಯರ ಎದುರೇ ಬರ್ಬರವಾಗಿ ಹತ್ಯೆ ಮಾಡಿದ್ದರು.

ರಸಗೊಬ್ಬರದ ಹೆಸರಿನಲ್ಲಿ ಟಿಆರ್ ಎಸ್ ನಾಯಕ ರೈತರನ್ನು ಶೋಷಣೆ ಮಾಡುತ್ತಿದ್ದ ಎಂದು ನಕ್ಸಲೀಯರು ಮನೆಯಲ್ಲಿ ನೋಟಿಸ್ ಅಂಟಿಸಿ ತೆರಳಿದ್ದರು.

- Advertisement -

Related news

error: Content is protected !!