Wednesday, April 24, 2024
spot_imgspot_img
spot_imgspot_img

ಬೆಳ್ಳಾರೆ: ಸಮಾಜ ಸೇವಕ ನಾಗೇಶ್ ಬೆಳ್ಳಾರೆ ಅವರಿಗೆ ಒಲಿದ ಕಾಯಕರತ್ನ ಬಿರುದು

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು ದಾಸರಹಳ್ಳಿಯ ಕರ್ನಾಟಕ ರಾಜ್ಯ ಸಂಸ್ಥೆ ಜನಸ್ಪಂದನ ಟ್ರಸ್ಟ್‌ನ ವತಿಯಿಂದ ಅಂತರಾಷ್ಟ್ರೀ ಯ ಮಹಿಳಾ ದಿನಾಚರಣೆಯ ಹಾಗು 5 ನೇ ವರ್ಷದ ಟ್ರಸ್ಟ್ ನ ವಾರ್ಷಿಕೊತ್ಸವದ ಪ್ರಯುಕ್ತ ಸಮಾಜ ಸೇವೆಯನ್ನು ಗುರುತಿಸಿ ನಾಗೇಶ್ ಬೆಳ್ಳಾರೆಯವರಿಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.

ನಾಗೇಶ್ ಬೆಳ್ಳಾರೆಯು ಅಣ್ಣಯ್ಯ ಮತ್ತು ಸುಶೀಲ ದಂಪತಿಗಳ ಪುತ್ರ. ಹಲವಾರು ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹಕರಾಗಿಯೂ ದುಡಿಯುತ್ತಿದ್ದಾರೆ.

- Advertisement -

Related news

error: Content is protected !!