- Advertisement -
- Advertisement -
ಬೆಂಗಳೂರು ದಾಸರಹಳ್ಳಿಯ ಕರ್ನಾಟಕ ರಾಜ್ಯ ಸಂಸ್ಥೆ ಜನಸ್ಪಂದನ ಟ್ರಸ್ಟ್ನ ವತಿಯಿಂದ ಅಂತರಾಷ್ಟ್ರೀ ಯ ಮಹಿಳಾ ದಿನಾಚರಣೆಯ ಹಾಗು 5 ನೇ ವರ್ಷದ ಟ್ರಸ್ಟ್ ನ ವಾರ್ಷಿಕೊತ್ಸವದ ಪ್ರಯುಕ್ತ ಸಮಾಜ ಸೇವೆಯನ್ನು ಗುರುತಿಸಿ ನಾಗೇಶ್ ಬೆಳ್ಳಾರೆಯವರಿಗೆ ಕಾಯಕರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.
ನಾಗೇಶ್ ಬೆಳ್ಳಾರೆಯು ಅಣ್ಣಯ್ಯ ಮತ್ತು ಸುಶೀಲ ದಂಪತಿಗಳ ಪುತ್ರ. ಹಲವಾರು ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹಕರಾಗಿಯೂ ದುಡಿಯುತ್ತಿದ್ದಾರೆ.
- Advertisement -