- Advertisement -
- Advertisement -
ಬೆಂಗಳೂರು: ಈ ವರ್ಷ ರಾಜ್ಯದಾದ್ಯಂತ ನ್ಯೂ ಇರ್ ಆಚರಣೆ ನಡೆಸುವಂತಿಲ್ಲ. ಎಂ.ಜಿ. ರೋಡ್, ಬ್ರಿಗೇಡ್ ರೋಡ್ನಲ್ಲೂ ಈ ವರ್ಷ ಹೊಸ ವರ್ಷದ ಆಚರಣೆ ಇರುವುದಿಲ್ಲ. ಪಬ್ ರೆಸ್ಟೋರೆಂಟ್ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ನಡೆಸಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಕೊರೊನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಎಲ್ಲರೂ ಮನೆಯಲ್ಲಿಯೇ ಹೊಸ ವರ್ಷ ಆಚರಿಸಿ ಎಂದು ಬೆಳಗಾವಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
- Advertisement -