- Advertisement -
- Advertisement -
ವಿಟ್ಲ:ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಂಚುತಿರುವ ಪ್ರತಿಭೆಗಳಿಂದ ಲಕ್ಷ ಲಕ್ಷ ವಿಟ್ಲ ಮೂಲದ ವ್ಯಕ್ತಿಯೊಬ್ಬ ವಂಚಿಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೋ ಕಬಡ್ಡಿಯಲ್ಲಿ ಆಟಗಾರರಿಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಆಸೆ ತೋರಿಸಿ ಅವರಿಗೆ ಹಣದ ಆಮಿಷ ಒಡ್ಡಿ ಕಬಡ್ಡಿ ಕೋಚ್ಗಳ ಮತ್ತು ಆಮೇಚೂರು ಕಬಡ್ಡಿ ಅಸೋಸಿಯೆಷನ್ ನ ಮುಖಾಂತರ ಹೆಸರು ಹೇಳಿ ಈತ ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡು ಮೋಸ ಮಾಡಿದ್ದಾನೆಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ. ಸಮೀರ್ ಇರ ಎಂಬ ಹೆಸರಿನಲ್ಲಿ ವಂಚನೆಗೆ ಒಳಗಾಗಬೇಡಿ ಎಂದು ವೈರಲ್ ಆಗುತ್ತಿದೆ
- Advertisement -