Saturday, April 20, 2024
spot_imgspot_img
spot_imgspot_img

*’ಅಭಿಜ್ಞಾ ರಾವ್’ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ‘ರಾಜ್ಯಕ್ಕೆ’ಟಾಪರ್…

- Advertisement -G L Acharya panikkar
- Advertisement -

ಉಡುಪಿ:-ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅಭಿಜ್ಞಾ ರಾವ್ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿದ್ದ, ಲೇಖಕ, ಪತ್ರಕರ್ತ ದಿ. ವಿಠಲ ರಾವ್ ಮತ್ತು ಆಶಾ ದಂಪತಿಯ ಪುತ್ರಿಯಾದ ಅಭಿಜ್ಞಾ 10ನೇ ತರಗತಿಯವರೆಗೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದಿದ್ದರು.
ಆ ಬಳಿಕ ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಂದುವರಿಸಿದ್ದರು.

- Advertisement -

Related news

error: Content is protected !!