- Advertisement -
- Advertisement -
ಪುತ್ತೂರು: ನಿನ್ನೆ ರಾತ್ರಿ ಕೊವಿಡ್ ನಿಂದ ಮೃತಪಟ್ಟ ಪೆರಿಯಡ್ಕ ನಿವಾಸಿ ವ್ಯಕ್ತಿಯ ದಫನ ಕಾರ್ಯವನ್ನು ಎಸ್ ಕೆ ಎಸ್ ಎಸ್ ಎಫ್ ವಿಖಾಯ ಜಿಲ್ಲಾ ಚೆರ್ಮಾನ್ ಇಸ್ಮಾಯಿಲ್ ತಂಙಳ್ ನೆತ್ರತ್ವದಲ್ಲಿ ಕೊವಿಡ್ ನಿಯಾಮಾವಳಿಯಂತೆ ನಡೆಸಲಾಯಿತು.
ಈ ದಫನ ಕಾರ್ಯದಲ್ಲಿ ಸಹಕರಿಸಿದ ವಿಖಾಯ ಜಿಲ್ಲಾ ವ್ಯೆಸ್ ಚೆರ್ಮಾನ್ ಸಮೀರ್ ಎಚ್.ಕಲ್ ಹಾಗೂ ದೇರಳಕಟ್ಟ ವಲಯ ರಕ್ತದಾನಿ ಬಳಗ ಇದರ ಉಸ್ತುವಾರಿ ನೌಷದ್ ದೇರಳಕಟ್ಟೆ ಹಾಗೂ ಉಪ್ಪಿನಂಗಡಿ ವಲಯ ಕಾರ್ಯಕರ್ತರು ಹಾಗೂ ಪೆರಿಯಡ್ಕ ಜಮಾಅತರಿ ಭಾಗವಹಿಸಿದ್ದರು
- Advertisement -