Friday, April 26, 2024
spot_imgspot_img
spot_imgspot_img

ಬೆಳ್ತಂಗಡಿ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ದೋಚಿ ದರೋಡೆ

- Advertisement -G L Acharya panikkar
- Advertisement -

ಬೆಳ್ತಂಗಡಿ ತಾಲೂಕಿನ‌ ಕಳೆಂಜ ಗ್ರಾಮದ ಕಾಯರ್ತಡ್ದಲ್ಲಿ‌ ಮನೆಗೆ ನುಗ್ಗಿದ ಕಳ್ಳರು ಆಭರಣ ದೋಚಿದ್ದಾರೆ.

ಕಾಯರ್ತಡ್ಕ ಕೆಳಗಿನ ನಡುಜಾರು ಸಿಬು ಎಂಬವರ ಮನೆಗೆ ಡಿ.25ರ ಮಧ್ಯಾಹ್ನ 11.30ರಿಂದ ಸಂಜೆ 5 ಗಂಟೆಯ ನಡುವೆ ಹಿಂದಿನ ಬಾಗಿಲು ಒಡೆದು ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಒಂದು ಜೊತೆ ಕಿವಿ ಓಲೆ ಕದ್ದು ಪರಾರಿ ಯಾದ ಘಟನೆ ಡಿ. 25ರಂದು ನಡೆದಿದೆ.

ಮನೆಯವರು ಪುದುವೆಟ್ಟಿನಲ್ಲಿ ಜರಗಿದ ವಿವಾಹ ಸಮಾರಂಭ ಕ್ಕೆ ಹೋಗಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಧರ್ಮಸ್ಥಳ ಠಾಣೆ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿ ಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

- Advertisement -

Related news

error: Content is protected !!